ಶ್ರೀಮಠವು ಪ್ರತಿವರ್ಷವೂ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾಲಾವೈಭವಗಳನ್ನೊಳಗೊಂಡ ರಾಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.
ಚಾತುರ್ಮಾಸ್ಯ ವ್ರತ: ಈ ಅವಧಿಯಲ್ಲಿ ಶಾಸ್ತ್ರ ಸಮೀಕ್ಷೆ, ವೇದ ಸಮ್ಮೇಳನ, ಕೃಷಿ, ಚಿತ್ರಕಲೆ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳು ಜರುಗುವವು. ಗುರುಶಿಷ್ಯ ಸಮಾಗಮವಾಗುವ ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುವವು.
ರಾಷ್ಟ್ರ ಹಾಗು ರಾಜ್ಯಮಟ್ಟದ ಸಾಮವೇದ, ಆಯುರ್ವೇದ, ಯಕ್ಷಗಾನ, ಕೃಷಿ ಮೊದಲಾದ ಸಮ್ಮೇಳನಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಲು ಚಿತ್ರಕಲೆ, ಸಂಗೀತ, ಭಾಷಣ, ಭಗವದ್ಗೀತೆ ಮತ್ತು ಕ್ರೀಡಾಸ್ಪರ್ಧೆಗಳನ್ನು ಸಂಘಟಿಸಿ ಪುರಸ್ಕರಿಲಾಗುತ್ತಿದೆ
Subscribe to:
Post Comments (Atom)
No comments:
Post a Comment