- ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು
- ಶ್ರೀ ಸೀತಾರಾಘವ ಪ್ರಿ-ಯೂನಿವರ್ಸಿಟಿ ಕಾಲೇಜು, ಪೆರ್ನಾಜೆ, ದ.ಕ
- ಶ್ರೀ ಭಾರತೀ ಗುರುಕುಲ, ಹೊಸನಗರ
- ಶ್ರೀ ಮಾತಾ ಗುರುಕುಲ, ಹೊಸನಗರ
- ಶ್ರೀ ರಾಘವೇಂದ್ರಭಾರತೀ ಸವೇದ ಸಂಸ್ಕೃತ ಮಹಾವಿಧ್ಯಾಲಯ, ಕವಲಕ್ಕಿ, ಹೊನ್ನಾವರ ತಾಲ್ಲೂಕು
- ಶ್ರೀಭಾರತೀ ಸಂಸ್ಕೃತ ಮಹಾವಿಧ್ಯಾಲಯ, ಮುಜುಂಗಾವು, ಕಾಸರಗೋಡು
- ಶ್ರೀರಾಮ ಸಂಸ್ಕೃತ ವೇದಪಾಠಶಾಲಾ, ಪೆರಾಜೆ, ಬಂಟ್ವಾಳ ತಾಲ್ಲೂಕು
- ಶ್ರೀರಾಘವೇಂದ್ರ ಭಾರತೀ ವೇದಪಾಠಶಾಲಾ, ಗೋಕರ್ಣ
- ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ, ಕೆಕ್ಕಾರು, ಹೊನ್ನಾವರ ತಾಲ್ಲೂಕು
- ಶ್ರೀಭಾರತೀ ವಿದ್ಯಾನಿಕೇತನ, ಚದರವಳ್ಳಿ, ಸಾಗರ ತಾಲ್ಲೂಕು
- ಶ್ರೀಭಾರತೀ ವಿದ್ಯಾಪೀಠ ಹೈಸ್ಕೂಲ್, ಬದಿಯಡ್ಕ, ಕಾಸರಗೋಡು
- ಶ್ರೀಪ್ರಗತಿ ವಿದ್ಯಾಲಯ, ಮೂರೂರು, ಕುಮುಟ ತಾಲ್ಲೂಕು
- ಶ್ರೀಸಾಯಿ ಸರಸ್ವತಿ ವಿದ್ಯಾಕೇಂದ್ರ, ಬೋಗಾದಿ, ಮೈಸೂರು
- ಶ್ರೀಸೀತಾರಾಘವ ಹೈಸ್ಕೂಲ್, ಪೆರ್ನಾಜೆ
- ಶ್ರೀಭಾರತೀ ವಿದ್ಯಾನಿಕೇತನ ಹೈಸ್ಕೂಲ್, ನರಿಕೊಂಬು, ಪುತ್ತೂರು ತಾಲ್ಲೂಕು
- ಶ್ರೀ ಮುಳಿಯ ತಿಮ್ಮಪ್ಪಯ್ಯ ಮೆಮೋರಿಯಲ್ ಸ್ಕೂಲ್, ಮುಳಿಯ
- ಶ್ರೀರಾಘವೇಶ್ವರ ಭಾರತೀ ಹೈಸ್ಕೂಲ್, ಇರ್ದೆ. ಪುತ್ತೂರು ತಾಲ್ಲೂಕು
- ಶ್ರೀಭಾರತೀ ವಿದ್ಯಾಪೀಠ, ಬದಿಯಡ್ಕ, ಕಾಸರಗೋಡು ಜಿಲ್ಲೆ
- ಶ್ರೀ ಸೀತಾರಾಘವ ಪ್ರೈಮರಿ ಸ್ಕೂಲ್, ಪೆರ್ನಾಜೆ
- ಶ್ರೀಭಾರತೀ ಮಂದಿರ, ಇರ್ದೆ. ಪುತ್ತೂರು ತಾಲ್ಲೂಕು
- ಶ್ರೀ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯ, ಮಂಗಳೂರು
- ಹೈಯರ್ ಸೆಕೆಂಡರಿ ಸ್ಕೂಲ್, ಉರುವಾಲು, ಬೆಳ್ತಂಗಡಿ ತಾಲ್ಲೂಕು
- ಶ್ರೀಭಾರತೀ ನರ್ಸರಿ ಮತ್ತು ಪ್ರೈಮರಿ ಸ್ಕೂಲ್, ಮುಜಂಗಾವು, ಕಾಸರಗೋಡು ಜಿಲ್ಲೆ
- ಹೈಯರ್ ಸೆಕೆಂಡರಿ ಸ್ಕೂಲ್, ಕೆದಿಲ, ಪುತ್ತೂರು ತಾಲ್ಲೂಕು
- ಶಾರದ ಹೈಯರ್ ಸೆಕೆಂಡರಿ ಸ್ಕೂಲ್, ಬೊಳ್ಳಾಜೆ, ಸುಳ್ಯ ತಾಲ್ಲೂಕು
Monday, June 30, 2008
ವಿದ್ಯಾಸಂಸ್ಥೆಗಳು / ವಿದ್ಯಾಲಯಗಳು
ಶ್ರೀರಾಮಚಂದ್ರಾಪುರಮಠ ಮತ್ತು ಶಾಖಾಮಠಗಳು
1. ಶ್ರೀರಾಮಚಂದ್ರಾಪುರಮಠ, ಹೊಸನಗರ, ಶಿವಮೊಗ್ಗ ಜಿಲ್ಲೆ
2. ಶ್ರೀಮದಾಧ್ಯ ಶ್ರೀರಘೋತ್ತಮಮಠ, ಗೋಕರ್ಣ
3. ಶ್ರೀರಘೋತ್ತಮಮಠ, ಕೆಕ್ಕಾರು, ಹೊನ್ನಾವರ ತಾಲ್ಲೂಕು
4. ಶ್ರೀರಾಮಚಂದ್ರಾಪುರಮಠ ತೀರ್ಥಹಳ್ಳಿ
5. ಅಪ್ಸರಕೊಂಡಮಠ ಕಾಸರಗೋಡು, ಹೊನ್ನಾವರ ತಾಲ್ಲೂಕು
6. ಶ್ರೀರಾಮದೇವಮಠ ಭಾನ್ಕುಳಿ, ಸಿದ್ದಾಪುರ ತಾಲ್ಲೂಕು
7. ಶ್ರೀರಾಮಚಂದ್ರಾಪುರಮಠ, ಪೆರಾಜೆ, ಬಂಟ್ವಾಳ ತಾಲ್ಲೂಕು, ದ.ಕ
8. ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು
9. ಶ್ರೀರಾಮಾಶ್ರಮ, ಚದರವಳ್ಳಿ, ಸಾಗರ ತಾಲ್ಲೂಕು
10. ಶ್ರೀರಾಮಕೃಷ್ಣ ಕಾಳಿಕಾ ಮಠ, ಅಂಬಾಗಿರಿ, ಶಿರಸಿ
2. ಶ್ರೀಮದಾಧ್ಯ ಶ್ರೀರಘೋತ್ತಮಮಠ, ಗೋಕರ್ಣ
3. ಶ್ರೀರಘೋತ್ತಮಮಠ, ಕೆಕ್ಕಾರು, ಹೊನ್ನಾವರ ತಾಲ್ಲೂಕು
4. ಶ್ರೀರಾಮಚಂದ್ರಾಪುರಮಠ ತೀರ್ಥಹಳ್ಳಿ
5. ಅಪ್ಸರಕೊಂಡಮಠ ಕಾಸರಗೋಡು, ಹೊನ್ನಾವರ ತಾಲ್ಲೂಕು
6. ಶ್ರೀರಾಮದೇವಮಠ ಭಾನ್ಕುಳಿ, ಸಿದ್ದಾಪುರ ತಾಲ್ಲೂಕು
7. ಶ್ರೀರಾಮಚಂದ್ರಾಪುರಮಠ, ಪೆರಾಜೆ, ಬಂಟ್ವಾಳ ತಾಲ್ಲೂಕು, ದ.ಕ
8. ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು
9. ಶ್ರೀರಾಮಾಶ್ರಮ, ಚದರವಳ್ಳಿ, ಸಾಗರ ತಾಲ್ಲೂಕು
10. ಶ್ರೀರಾಮಕೃಷ್ಣ ಕಾಳಿಕಾ ಮಠ, ಅಂಬಾಗಿರಿ, ಶಿರಸಿ
ಶ್ರೀರಾಘವೇಶ್ವರಭಾರತೀ ಸ್ವಾಮಿಗಳು
ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ 1994 ಏಪ್ರಿಲ್ ನಲ್ಲಿ ಸಂನ್ಯಾಸಧೀಕ್ಷೆ ಪಡೆದರು.
1999 ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಆಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.
ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೊಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಟ ಅಧ್ಯಾತ್ಮನಾಯಕರನ್ನಾಗಿಸಿವೆ.
Wednesday, June 25, 2008
ಶ್ರೀರಾಮಚಂದ್ರಾಪುರಮಠ
ಶ್ರೀರಾಮಚಂದ್ರಾಪುರಮಠ - ಶ್ರೇಷ್ಟ ಪರಂಪರೆಯ ಸುಧೀರ್ಘ ಪಥದಲ್ಲಿ
ಸನಾತನ ಧರ್ಮ ಪ್ರಸಾರಕ್ಕಾಗಿ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರ ಮಠವು ವಿಶಿಷ್ಟ ಸ್ಥಾನವನ್ನು ಹೊಂದಿದೆ.
ಶ್ರೀ ರಾಮಚಂದ್ರಾಪುರಮಠವು ೧೨೦೦ ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಗೋಕರ್ಣದ ಅಶೋಕದಲ್ಲಿ ಶ್ರೀ ಶಂಕರಭಗವತ್ಪಾದರಿಂದ ಸ್ಥಾಪಿತಗೊಂಡಿತು. ಭಗವತ್ಪಾದರಿಂದ ಶ್ರೀ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ನಿಯುಕ್ತಿಗೊಂಡವರು ಶ್ರೀ ವಿದ್ಯಾನಂದಾಚಾರ್ಯರು.
ಶ್ರೀ ಶಂಕರಭಗವತ್ಪಾದರಿಗೆ ಅಗಸ್ತ್ಯ ಶಿಷ್ಯರಾದ ವರದ ಮುನಿಗಳು ತಾವು ಪೂಜಿಸುತ್ತಿದ್ದ ಶ್ರೀರಾಮ –ಸೀತಾ ಲಕ್ಷ್ಮಣ ಮೂರ್ತಿಗಳನ್ನು ನೀಡಿದರು. ಭಗವತ್ಪಾದರು ಅವುಗಳೊಂದಿಗೆ ಶ್ರೀ ರಾಜರಾಜೇಶ್ವರೀ ಮತ್ತು ಶ್ರೀ ಚಂದ್ರಮೌಳೀಶ್ವರ ಲಿಂಗಗಳನ್ನು ಸೇರಿಸಿ ವಿದ್ಯಾನಂದಾಚಾರ್ಯರಿಗೆ ಅನುಗ್ರಹಿಸಿದರು. ಆ ದೇವತಾ ಮೂರ್ತಿಗಳು ಅಂದಿನಿಂದ ಇಂದಿನವರೆಗೂ ಅನುದಿನವೂ ಶ್ರೀ ಮಠದಲ್ಲಿ ಶ್ರೀಗಳವರಿಂದ ಪೂಜೆಗೊಳ್ಳುತ್ತಿವೆ.
ಶ್ರೀ ಮಠಕ್ಕೆ ಪರಂಪರಾಗತವಾದ ವಿಶಾಲವ್ಯಾಪ್ತಿಯ ಶಿಷ್ಯ ಸಮೂಹವಿದೆ. ಜಾತಿ- ವರ್ಗಭೇದವಿಲ್ಲದೆ ದೇಶ-ವಿದೇಶಗಳ ಭಕ್ತಾಭಿಮಾನಿಗಳು ಶ್ರೀಗಳವರ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಪ್ರಕೃತ ಶ್ರೀ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರು ಸನಾತನಧರ್ಮದ ಪುನರುಜ್ಜೀವನಕ್ಕಾಗಿ ಹಾಗೂ ಜನ ಸಮೂಹದ ಜೀವನೋತ್ಕರ್ಷಕ್ಕಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರ್ರತಿಕ ಯೋಜನೆಗಳನ್ನು ರೂಪಿಸಿದ್ದಾರೆ.
Subscribe to:
Posts (Atom)